plot
Bengaluru
Bengaluru
Listed on 2/2/2026
Demand Buy
Budget
Contact for price
Size
- sq. ft.
Full Description
ಕೃಷಿ ಜಮೀನು ಖರೀದಿ ಮಾಡುವುದರ ಕುರಿತು.
ಈಗ ಬೆಂಗಳೂರಿಗೆ ಸಮೀಪ ಇರುವ ಪ್ರದೇಶಗಳಲ್ಲಿ ಬೆಂಗಳೂರಿಗರು ತೋಟ, ಜಮೀನು ಖರೀದಿಸಲು ಇಚ್ಛೆಸಿರುತ್ತಾರೆ, ಆದರೆ ಸ್ವತ್ತಿನ ದಾಖಲಾತಿಗಳನ್ನು ನಿರ್ದಿಷ್ಟವಾಗಿ ವ್ಯವಸಾಯದ ಜಮೀನಿನ ದಾಖಲಾತಿಗಳನ್ನು ಪರಿಶೀಲನೆ ಮಾಡುವ ಒಳ್ಳೆಯ ವಕೀಲರುಗಳು ಬೆಂಗಳೂರಿಗರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕಿದರೂ ಎಕರೆಗೆ 5-6 ಸಾವಿರ ವಕೀಲರ ಶುಲ್ಕ ಅಷ್ಟೆ. ಆಗ ವಕೀಲರು ತಮ್ಮ ಧಕ್ಷತೆ ತೋರಿಸಲು ತಮ್ಮ ಪುಸ್ತಕದ ಬದನೇಕಾಯಿ ನೋಡಿಕೊಂಡು ಇಲ್ಲ ಸಲ್ಲದ ದಾಖಲಾತಿಗಳನ್ನು ಕೇಳಲು ಕೊಳ್ಳುವವರಿಗೆ ಸಲಹೆ ನೀಡುತ್ತಾರೆ. ನಿಜವಾಗ್ಲೂ ಹೇಳುತ್ತಿದ್ದೇನೆ, ಕೃಷಿ ಜಮೀನನ್ನು ಕೊಳ್ಳಲು ಏನೇನು ದಾಖಲೆಲಾತಿಗಳು ಬೇಕು ಎಂದು ಪ್ರಾಯೋಗಿಕವಾಗಿ ಮಾಮೂಲಿ ರೈತರಿಗೆ ಗೊತ್ತಿರುವಷ್ಟು ಜ್ಞಾನ ಬೆಂಗಳೂರಿನ ಕೆಲವು ವಕೀಲರಿಗೆ ಗೊತ್ತಿರುವುದಿಲ್ಲ. ಸುಮ್ಮನೆ ಪುಸ್ತಕ ನೋಡಿಕೊಂಡು checklist ಹಾಕುತ್ತಾರೆ ಅಷ್ಟೆ. ಅವರು ಹಾಕುವ checklist ನಿರ್ದಿಷ್ಟ ತಾಲೂಕ್ ಆಫೀಸ್ ನ ಯಾವ ವಿಭಾಗದಲ್ಲಿ ಸಿಗುತ್ತದೆ ಅನ್ನುವುದು ಸಹ ಅವರುಗೆ ಗೊತ್ತಿರುವುದಿಲ್ಲ. ಇವರು ಕೇಳುವ ದಾಖಲೆ ಒದಗಿಸಿ ಕೊಡುವಷ್ಟರಲ್ಲಿ ವ್ಯವಹಾರ ಬೇರೆಯವರ ಪಾಲಾಗಿರುತ್ತದೆ. ಆಮೇಲೆ ಕೊಳ್ಳುವವರು ಮದ್ಯವರ್ಥಿಗಳನ್ನು ದೂಶಿಸಲು ಪ್ರಾರಂಭಿಸುತ್ತಾರೆ.
ಏಕೆ ದಾಖಲೆ ಪರಿಶೀಲನೆ ಮಾಡುವ ಲಾಯರ್ ಗಳು ಹೀಗೆ ಮಾಡುತ್ರಾರೆ ಅಂದರೆ, ತಮ್ಮ ಧಕ್ಷತೆ ತೋರಿಸಲು ಹೀಗೆ ತಿಂಗಳು ಗಟ್ಟಲೆ ಟೈಮ್ ತೆಗೆದುಕೊಂಡು, ಕೊಳ್ಳುವರ ಹತ್ತಿರ ಜಾಸ್ತಿ ಫೀಸ್ ಕೇಳುತ್ತಾರೆ. ಮತ್ತೆ ಪ್ರಾಪರ್ಟಿ ಮಾರಾಟ ಮಾಡುವವನು ತುಂಬಾ ಹಣದ ಅವಶ್ಯಕತೆ ಇದ್ದು, ಕೊಡುವ ಎಲ್ಲಾ ದಾಖಲೆಗಳು ಸರಿ ಇದ್ದರೂ ಸಹ, ಕೆಲವು ವಕೀಕರು ಸರಿ ಇಲ್ಲ, ಇನ್ನು ಹೆಚ್ಚಿನ ದಾಖಲೆ ಬೇಕು ಅಂತ ಕೇಳಿದರೆ, ಮಾರಾಟಗಾರ ಮೂರನೇ ವ್ಯಕ್ತಿಗೆ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾನೆ.
ದಯವಿಟ್ಟು ಕ್ರಷಿ ಜಮೀನು ಕೊಳ್ಳುವರು, ಕ್ರಿಯಾತ್ಮಕವಾಗಿ ಮತ್ತು ಬೇಗನೆ ಲೀಗಲ್ ಪರಿಶೀಲನೆ ಮಾಡುವ ವಕೀಲರ ಹತ್ತಿರ ಪರಿಶೀಲನೆ ಮಾಡಿಸಿ.
Thanks and regards
Nagaraj. RERA Registered Consultant.
ಈಗ ಬೆಂಗಳೂರಿಗೆ ಸಮೀಪ ಇರುವ ಪ್ರದೇಶಗಳಲ್ಲಿ ಬೆಂಗಳೂರಿಗರು ತೋಟ, ಜಮೀನು ಖರೀದಿಸಲು ಇಚ್ಛೆಸಿರುತ್ತಾರೆ, ಆದರೆ ಸ್ವತ್ತಿನ ದಾಖಲಾತಿಗಳನ್ನು ನಿರ್ದಿಷ್ಟವಾಗಿ ವ್ಯವಸಾಯದ ಜಮೀನಿನ ದಾಖಲಾತಿಗಳನ್ನು ಪರಿಶೀಲನೆ ಮಾಡುವ ಒಳ್ಳೆಯ ವಕೀಲರುಗಳು ಬೆಂಗಳೂರಿಗರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕಿದರೂ ಎಕರೆಗೆ 5-6 ಸಾವಿರ ವಕೀಲರ ಶುಲ್ಕ ಅಷ್ಟೆ. ಆಗ ವಕೀಲರು ತಮ್ಮ ಧಕ್ಷತೆ ತೋರಿಸಲು ತಮ್ಮ ಪುಸ್ತಕದ ಬದನೇಕಾಯಿ ನೋಡಿಕೊಂಡು ಇಲ್ಲ ಸಲ್ಲದ ದಾಖಲಾತಿಗಳನ್ನು ಕೇಳಲು ಕೊಳ್ಳುವವರಿಗೆ ಸಲಹೆ ನೀಡುತ್ತಾರೆ. ನಿಜವಾಗ್ಲೂ ಹೇಳುತ್ತಿದ್ದೇನೆ, ಕೃಷಿ ಜಮೀನನ್ನು ಕೊಳ್ಳಲು ಏನೇನು ದಾಖಲೆಲಾತಿಗಳು ಬೇಕು ಎಂದು ಪ್ರಾಯೋಗಿಕವಾಗಿ ಮಾಮೂಲಿ ರೈತರಿಗೆ ಗೊತ್ತಿರುವಷ್ಟು ಜ್ಞಾನ ಬೆಂಗಳೂರಿನ ಕೆಲವು ವಕೀಲರಿಗೆ ಗೊತ್ತಿರುವುದಿಲ್ಲ. ಸುಮ್ಮನೆ ಪುಸ್ತಕ ನೋಡಿಕೊಂಡು checklist ಹಾಕುತ್ತಾರೆ ಅಷ್ಟೆ. ಅವರು ಹಾಕುವ checklist ನಿರ್ದಿಷ್ಟ ತಾಲೂಕ್ ಆಫೀಸ್ ನ ಯಾವ ವಿಭಾಗದಲ್ಲಿ ಸಿಗುತ್ತದೆ ಅನ್ನುವುದು ಸಹ ಅವರುಗೆ ಗೊತ್ತಿರುವುದಿಲ್ಲ. ಇವರು ಕೇಳುವ ದಾಖಲೆ ಒದಗಿಸಿ ಕೊಡುವಷ್ಟರಲ್ಲಿ ವ್ಯವಹಾರ ಬೇರೆಯವರ ಪಾಲಾಗಿರುತ್ತದೆ. ಆಮೇಲೆ ಕೊಳ್ಳುವವರು ಮದ್ಯವರ್ಥಿಗಳನ್ನು ದೂಶಿಸಲು ಪ್ರಾರಂಭಿಸುತ್ತಾರೆ.
ಏಕೆ ದಾಖಲೆ ಪರಿಶೀಲನೆ ಮಾಡುವ ಲಾಯರ್ ಗಳು ಹೀಗೆ ಮಾಡುತ್ರಾರೆ ಅಂದರೆ, ತಮ್ಮ ಧಕ್ಷತೆ ತೋರಿಸಲು ಹೀಗೆ ತಿಂಗಳು ಗಟ್ಟಲೆ ಟೈಮ್ ತೆಗೆದುಕೊಂಡು, ಕೊಳ್ಳುವರ ಹತ್ತಿರ ಜಾಸ್ತಿ ಫೀಸ್ ಕೇಳುತ್ತಾರೆ. ಮತ್ತೆ ಪ್ರಾಪರ್ಟಿ ಮಾರಾಟ ಮಾಡುವವನು ತುಂಬಾ ಹಣದ ಅವಶ್ಯಕತೆ ಇದ್ದು, ಕೊಡುವ ಎಲ್ಲಾ ದಾಖಲೆಗಳು ಸರಿ ಇದ್ದರೂ ಸಹ, ಕೆಲವು ವಕೀಕರು ಸರಿ ಇಲ್ಲ, ಇನ್ನು ಹೆಚ್ಚಿನ ದಾಖಲೆ ಬೇಕು ಅಂತ ಕೇಳಿದರೆ, ಮಾರಾಟಗಾರ ಮೂರನೇ ವ್ಯಕ್ತಿಗೆ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾನೆ.
ದಯವಿಟ್ಟು ಕ್ರಷಿ ಜಮೀನು ಕೊಳ್ಳುವರು, ಕ್ರಿಯಾತ್ಮಕವಾಗಿ ಮತ್ತು ಬೇಗನೆ ಲೀಗಲ್ ಪರಿಶೀಲನೆ ಮಾಡುವ ವಕೀಲರ ಹತ್ತಿರ ಪರಿಶೀಲನೆ ಮಾಡಿಸಿ.
Thanks and regards
Nagaraj. RERA Registered Consultant.
Key Details
Special FeaturesRERA Registered Consultant
https://www.allbrokerlist.com/listing/Bengaluru_sqft_plot_Nagarajc2